BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ವರದಿ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ವರದಿ

ಶಾಲೆ ಬಿಟ್ಟ ಮಕ್ಕಳ ವಿವರ ಸಲ್ಲಿಸಿ.ದೀರ್ಘ ಗೈರು ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲೆಗಳಿಂದ ಪಡೆಯುವುದು.

ವಿವೇಕ ಶಾಲೆಗಳನ್ನು ನವೆಂಬರ ೧೪ ರಂದು ಉದ್ಘಾಟನೆ ಮಾಡಲಾಗುವುದು. ಪೂರ್ವತಯಾರಿ ಮಾಡಲು ಸಿ.ಆರ್‌.ಪಿಗಳು ಮೇಲುಸ್ತುವಾರಿ ಮಾಡಿ.

ಅಮೃತ ಶಾಲೆ ದೃಢೀಕರಣ ಮತ್ತು ವರದಿ ತಕ್ಷಣ ನೀಡಲು ತಿಳಿಸಿದೆ.


ಸಿವಿಲ್ ಕಾಮಗಾರಿಯನ್ನು (ರಿಪೇರಿ/ ಹೊಸಾ ಕಟ್ಟಡ/ ಶೌಚಾಲಯ/ ಕಂಪೌಂಡ) ಸಿ.ಆರ್.ಪಿ.ಗಳು ಮೇಲುಸ್ತುವಾರಿ ನಡೆಸಿ ಪರಿಸ್ಥಿತಿಯನ್ನು ವರದಿ ಸಲ್ಲಿಸಿ.


ಷೂ- ಸಾಕ್ಸ ಬಳಕೆಯ ಕುರಿತು ಪ್ರಗತಿ ವರದಿ ನೀಡಿ. ಎಸ್.ಡಿ.ಎಮ್.ಸಿಯವರ ದೃಢೀಕರಣ ಪಡೆಯಿರಿ.

ಎರಡು ಸೆಟ್ ಯೂನಿಫಾರಮನ್ನು ಶಾಲೆಗಳಿಗೆ ತಲುಪಿಸುವ ಕುರಿತು ಕ್ರಮವಹಿಸಿ. 


ಎಸ್.ಎ.ಟಿ.ಎಸ್.ನ ಇನ್ಸೆಂಟಿವ್ಸದಲ್ಲಿ ಷೂ- ಸಾಕ್ಸ ಮತ್ತು ಯೂನಿಫಾರಮ್ ವಿವರ ಸಲ್ಲಿಸಿ.


ವೀರಗಾಥಾ ಕಾರ್ಯಕ್ರಮದ ವರದಿ ಸಲ್ಲಿಸಿ, ಮೇಲುಸ್ತುವಾರಿ ಮಾಡಿ.


ಸಂಭ್ರಮ ಶನಿವಾರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಶ್ರಮಿಸುವುದು. 


ಕಲಿಕಾ ಕಾರಂಜಿ ಕಾರ್ಯಕ್ರಮನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಲು ತಿಳಿಸಿದೆ.


RBSK ಪ್ರಗತಿ ತಾಲೂಕಿನಲ್ಲಿ ಉತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲರಿಗೂ ಕೃತಜ್ಞತೆಗಳು.





SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ