BLOCK RESOURCE CENTER YELLAPUR
Sirsi Edn Dist Uttara Kannada
Teacher's Area

ತಾಲೂಕಾ ಹಿಂದಿನ ಅಧಿಕಾರಿಗಳು

ನಮ್ಮ ಮಾರ್ಗದರ್ಶಕರು
ನಮ್ಮ ನೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು 
ಶ್ರೀ ನರಸಿಂಹ ಆರ್ ಹೆಗಡೆ

ಶ್ರೀ ನರಸಿಂಹ ಆರ್‌ ಹೆಗಡೆ

ಕ್ಷೇತ್ರ ಶಿಕ್ಷಣಾಧಿಕಾರಿ, ಯಲ್ಲಾಪುರ
ಶಿರಸಿ ಶೈಕ್ಷಣಿಕ ಜಿಲ್ಲೆ, ಉತ್ತರ ಕನ್ನಡ

ಕಿರು ಪರಿಚಯ:
ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಸಮುದ್ರತೀರದ ಹೊಲನಗದ್ದೆ ಗ್ರಾಮದಲ್ಲಿ ಜನಿಸಿ, ಪ್ರಾಥಮಿಕ ಹಾಗೂ ಪೌಢ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದಾರೆ. ಕುಮಟಾದಲ್ಲಿ ಕಾಲೇಜು ಶಿಕ್ಷಣ ಪಡೆದ ನಂತರ ಬಿ.ಎಡ್‌ ಪೂರೈಸಿ 1994ರ ಬ್ಯಾಚ್‌ನಲ್ಲಿ KES ಮುಖ್ಯಶಿಕ್ಷಕರಾಗಿ ಸೇವೆಯಲ್ಲಿ ಸೇರಿದರು. ನಂತರ ಡಿ.ವಾಯ್.ಪಿ.ಸಿ. ಹುದ್ದೆ ಹೊತ್ತು, 2012 ರಿಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018ರಿಂದ ಯಲ್ಲಾಪುರ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಕಳಂಕರಹಿತ ಸೇವೆ ಹಾಗೂ ಶಿಕ್ಷಕರ ಪ್ರೀತಿ ಗಳಿಸಿದ್ದಾರೆ.


0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ