BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ನಮ್ಮ ಮಾರ್ಗದರ್ಶಕರು

ನಮ್ಮ ಮಾರ್ಗದರ್ಶಕರು

ನಮ್ಮ ಮಾರ್ಗದರ್ಶಕರು:

ಕ್ಷೇತ್ರ ಶಿಕ್ಷಣಾಧಿಕಾರಿಗಳು

ಶ್ರೀ ನರಸಿಂಹ ಆರ್‌ ಹೆಗಡೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಲ್ಲಾಪುರ, ಶಿರಸಿ ಶೈ.ಜಿಲ್ಲೆ ಉತ್ತರಕನ್ನಡ

ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಮುದ್ರ ತೀರದ ಗ್ರಾಮ ಹೊಲನಗದ್ದೆ ಗ್ರಾಮದಲ್ಲಿ ಜನಿಸಿ ಅಲ್ಲಿಯೇ ಪ್ರಾಥಮಿಕ ಪೌಢ ಶಿಕ್ಷಣ ಮುಗಿಸಿ ಕುಮಟಾದಲ್ಲಿ ಕಾಲೇಜು ಶಿಕ್ಷಣ ಪೂರೈಸಿ, ಬಿ.ಎಡ್‌ ಶಿಕ್ಷಣದ ನಂತರ ಕರ್ನಾಟಕ ಶಿಕ್ಷಣ ಸೇವೆ  ೧೯೯೪ ರ ಬ್ಯಾಚ್‌ನಲ್ಲಿ ಮುಖ್ಯಶಿಕ್ಷಕರೆಂದು ಆಯ್ಕೆಯಾಗಿ, ಡಿ.ವಾಯ್.ಪಿ.ಸಿ. ಯಾಗಿ ಸೇವೆಸಲ್ಲಿಸಿ ಈಗ ಯಲ್ಲಾಪುರ ತಾಲೂಕಿನಲ್ಲಿ ೨೦೧೮ರಿಂದ ಶಿಕ್ಷಕರ ಅಚ್ಚುಮೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳಂಕ ರಹಿತ ಸೇವೆಯೇ ಅವರ ಗುರುತಾಗಿದ್ದು ತಾಲೂಕು ಕಂಡ ಉತ್ತಮ ಶಿಕ್ಷಣ ಅಧಿಕಾರಿಗಳಲ್ಲಿ ಇವರೂ ಒಬ್ಬರು.


ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು



ಶ್ರೀ ಶ್ರೀರಾಮ ಹೆಗಡೆ.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಯಲ್ಲಾಪುರ, ಶಿರಸಿ ಶೈ.ಜಿಲ್ಲೆ ಉತ್ತರಕನ್ನಡ









SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ